1:31 play_arrow ದಸರಾ ಹಿನ್ನೆಲೆ ಸಾಲು-ಸಾಲು ರಜೆ ಇತ್ತು. ಹೀಗಾಗಿ ಊರುಗಳತ್ತ ತೆರಳಿದ್ದ ಜನ, ನಿನ್ನೆ ಬೆಂಗಳೂರಿನತ್ತ ವಾಪಸ್ ಆದ್ರು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. Btv News visibility 0 schedule 4 taon ang nakalipas favorite
1:36 play_arrow ಜನರ ವಿರೋಧದ ನಡುವೆಯೂ ಟಿ ದಾಸರಹಳ್ಳಿಯಲ್ಲಿ ಬಾರ್ ಓಪನ್ ಆಗಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. Btv News visibility 3 schedule 4 taon ang nakalipas favorite
8:23 play_arrow ಸರ್ 20 ವರ್ಷದಿಂದಲೂ ಇದೇ ಸ್ಥಿತಿ ಎದುರಿಸುತ್ತಿದ್ದೇವೆ.. ಮಳೆ ಬಂದ್ರೆ ಡ್ರೈನೇಜ್ ಸಮಸ್ಯೆ ತುಂಬಾ ಜಾಸ್ತಿ ಆಗುತ್ತೆ.. Btv News visibility 1 schedule 4 taon ang nakalipas favorite
1:59 play_arrow ಮಂತ್ರಿ ಡೆವಲಪರ್ಸ್ ವಿರುದ್ಧ ಸಿಎಂ ಕೆಂಡಾಮಂಡಲ.. ‘ಮಂತ್ರಿ’ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ.. Btv News visibility 0 schedule 4 taon ang nakalipas favorite
3:53 play_arrow ಕಾಂಗ್ರೆಸ್ ಸೇರ್ಪಡೆಯಾಗ್ತಾರಾ ಕುಮಾರ್ ಬಂಗಾರಪ್ಪ? ಮುಂದಿನ ಚುನಾವಣೆಯಲ್ಲಿ ಅಣ್ಣ ತಮ್ಮ ಇಬ್ಬರು ಸ್ಪರ್ಧಿಸ್ತಾರಾ? Congress | Kumar Bangarappa | Btv News visibility 6 schedule 4 taon ang nakalipas favorite
2:29 play_arrow ಬೀದರ್ ಜಿಲ್ಲೆ ಔರಾದ್ ತಾಲೂಕಿನ ಗಾಂಧಿನಗರ ತಾಂಡಾದಲ್ಲಿ ಹಮ್ಮಿಕೊಂಡಿದ್ದ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಪಶು ಸಂಗೊಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ಟೆಪ್ ಹಾಕಿದ್ರು. Btv News visibility 2 schedule 4 taon ang nakalipas favorite
2:50 play_arrow ಬೈಎಲೆಕ್ಷನ್ಗೆ ಬಿಜೆಪಿಯಲ್ಲಿ ಭಾರೀ ರಣತಂತ್ರ! ದಿಢೀರ್ ಬಿಎಸ್ವೈ ಭೇಟಿಯಾದ ಸಂತೋಷ್ಜಿ..! Santhosh | BSY | Btv News visibility 4 schedule 4 taon ang nakalipas favorite
3:05 play_arrow ಸೊಗಡು ಶಿವಣ್ಣ ಒಬ್ಬ ಮೆಂಟಲ್.. ಅವ್ರು ಮೆಂಟಲ್ ಆಸ್ಪತ್ರೆಯಲ್ಲಿ ಇರಬೇಕಿತ್ತು! ಸೊಗಡು ಶಿವಣ್ಣ ವಿರುದ್ಧ ಗುಡುಗಿದ ಡಿಕೆ ಶಿವಕುಮಾರ್..! DKS | Congress | Btv News visibility 6 schedule 4 taon ang nakalipas favorite
2:14 play_arrow ಪ್ರತಿವರ್ಷ ಆಯುಧ ಪೂಜೆಯ ದಿನ ಕಾರ್ಣೀಕ ನುಡಿಯುವ ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲ್ಲೂಕಿನಲ್ಲಿರುವ ದೇವರಗುಡ್ಡ ಕ್ಷೇತ್ರದ ದೇವರಗುಡ್ಡದ ಶ್ರೀ ಮಾಲತೇಶ ಸ್ವಾಮೀಜಿ ಒಳ್ಳೆ ಮಳೆ-ಬೆಳೆಯ ಮುನ್ಸೂಚನೆ ನೀಡಿದ್ದಾರೆ..! Haveri | Btv News visibility 3 schedule 4 taon ang nakalipas favorite
4:44 play_arrow ಮುಂಜಾನೆ ಮಳೆಗೆ ಬೆಚ್ಚಿಬಿತ್ತು ದಾಸರಹಳ್ಳಿ ಕ್ಷೇತ್ರ.. ಬೆಳಗಿನ ಜಾವ 4 ಗಂಟೆಯಿಂದ ಸುರಿದ ಮಳೆ..! Dasarahalli | Rain | Btv News visibility 0 schedule 4 taon ang nakalipas favorite
2:17 play_arrow ಆಯುಧ ಪೂಜೆಯ ಮಾರನೇ ದಿನ ಅಬ್ಬರಿಸಿದ ಮಳೆ.. ತಡರಾತ್ರಿ 1 ಗಂಟೆ ನಂತರ ಬೆಂಗಳೂರಿನಲ್ಲಿ ವರುಣನ ಆರ್ಭಟ..! Mysore | Dasara | Btv News visibility 1 schedule 4 taon ang nakalipas favorite
6:48 play_arrow ವಿಶ್ವ ವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ.. ಈ ಬಾರಿ ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತ..! Mysore | Dasara | Btv News visibility 2 schedule 4 taon ang nakalipas favorite
3:43 play_arrow ಮುಂಜಾನೆ ಮಳೆಗೆ ತತ್ತರಿಸಿದ ದಾಸರಹಳ್ಳಿ ಕ್ಷೇತ್ರದ ಮಳೆ ಹಾನಿ ಪ್ರದೇಶಕ್ಕೆ BBMP ಕಮಿಷನರ್ ಗೌರವ್ ಗುಪ್ತ ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ. ಚೊಕ್ಕಸಂದ್ರ ಕೆರೆಗೆ ಭೇಟಿ ಕೊಟ್ಟು ಪರಿಶೀಲನೆಗೆ ಮುಂದಾದ ಕಮಿಷನರ್ ಗೌರವ್ ಗುಪ್ತಾಗೆ ದಾಸರಹಳ್ಳಿ MLA ಮಂಜುನಾಥ್ ಸಾಥ್ ನೀಡಿದ್ರು..! Btv News visibility 1 schedule 4 taon ang nakalipas favorite
2:29 play_arrow ಬೀದರ್ ಜಿಲ್ಲೆ ಔರಾದ್ ತಾಲೂಕಿನ ಗಾಂಧಿನಗರ ತಾಂಡಾದಲ್ಲಿ ಹಮ್ಮಿಕೊಂಡಿದ್ದ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಪಶು ಸಂಗೊಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ಟೆಪ್ ಹಾಕಿದ್ರು..! Bidar Btv News visibility 3 schedule 4 taon ang nakalipas favorite
9:00 play_arrow ರಾಜಧಾನಿ ಬೆಂಗಳೂರಿನಲ್ಲಿ ಎಡಬಿಡದೇ ಸುರಿಯುತ್ತಿದೆ ಮಳೆ.. ರಾತ್ರಿ 11 ಗಂಟೆಯಿಂದ ಸುರಿಯುತ್ತಿರುವ ಮಳೆರಾಯ..! Bangalore | Rain | Btv News visibility 2 schedule 4 taon ang nakalipas favorite
2:26 play_arrow ಮಲೆನಾಡು ಜಿಲ್ಲೆಗಳಲ್ಲೂ ಸುರಿಯುತ್ತಿದೆ ಮಳೆ.. ಚಿಕ್ಕಮಗಳೂರು ಜಿಲ್ಲಾದ್ಯಂತ ಕಾಡ್ತಿರೋ ವರುಣ..! Malenadu | Rain | Chikkamagalour | Btv News visibility 1 schedule 4 taon ang nakalipas favorite
1:08 play_arrow ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರು ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡ್ತಿದ್ದಾರೆ..! Ramnath Kovind | Tour | Btv News visibility 17 schedule 4 taon ang nakalipas favorite
4:20 play_arrow ಆರ್ಯನ್ ಖಾನ್ಗೆ ಮತ್ತಷ್ಟು ಸಂಕಷ್ಟ.. ಕ್ರೂಸ್ನಲ್ಲಿದ್ದ ನಾಲ್ವರನ್ನು ಬಂಧಿಸಿದ NCB..! NBC | Aaryan Khan | Btv News visibility 2 schedule 4 taon ang nakalipas favorite
1:45 play_arrow ಜನ ಸಾಮಾನ್ಯರಿಗೆ ತಟ್ಟುತ್ತಲೇ ಇದೆ ಬೆಲೆ ಏರಿಕೆ ಶಾಕ್.. ಗೃಹೋಪಯೋಗಿ LPG ಸಿಲಿಂಡರ್ ಬೆಲೆ ಮತ್ತೆ ಏರಿಕೆ..! LPG | Btv News visibility 2 schedule 4 taon ang nakalipas favorite
2:10 play_arrow RSS ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ..! RSS | Jds | HDK | Btv News visibility 2 schedule 4 taon ang nakalipas favorite
1:22 play_arrow ಹೆಚ್ಡಿಕೆ ಹೇಳಿಕೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ..! CT Ravi | Hdk | Bjp | Jds | Btv News visibility 3 schedule 4 taon ang nakalipas favorite
0:28 play_arrow ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಿದೆ. ಸಿಂದಗಿ ಕ್ಷೇತ್ರಕ್ಕೆ ಮನಗೂಳಿ ಪುತ್ರ ಅಶೋಕ್ ಮನಗೂಳಿ ಹಾಗೂ ಹಾನಗಲ್ ಕ್ಷೇತ್ರಕ್ಕೆ ಶ್ರೀನಿವಾಸ್ ವಿ ಮಾನೆ ಅವರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗಿದೆ..! Haanagal | Sindagai | Election | Btv News visibility 3 schedule 4 taon ang nakalipas favorite
1:21 play_arrow ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವ್ರನ್ನ ವಿಪಕ್ಷನಾಯಕ ಸಿದ್ದರಾಮಯ್ಯ ಭೇಟಿಯಾದ್ರು. ಬಳಿಕ ಮಾತಾಡಿದ ಸಿದ್ದು ರಾಷ್ಟ್ರ ರಾಜಕಾರಣದ ಬಗ್ಗೆ ಸೋನಿಯಾ ಜೊತೆ ಚರ್ಚೆಯಾಗಲಿಲ್ಲ..! Siddaramaiah | Congress | Sonia Gandhi | Btv News visibility 4 schedule 4 taon ang nakalipas favorite
3:15 play_arrow ವಿಜಿಯನಗರದ ಮಕರಬ್ಬಿಯಲ್ಲಿ ಕಲುಷಿತ ನೀರಿಗೆ 6 ಮಂದಿ ಸಾವನ್ನಪ್ಪಿದ್ದ ಸಂಬಂಧ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.. Vijayanagara | Btv News visibility 67 schedule 4 taon ang nakalipas favorite