My Dream Of Karnataka : ಜನಪರವಾದ ಸರ್ಕಾರ ನನ್ನ ಕರ್ನಾಟಕದಲ್ಲಿ ಬರಬೇಕು : ಮಧು ಬಂಗಾರಪ್ಪ | Oneindia Kannada

Oneindia Kannada 2018-05-08

Views 176

ಜನಪರವಾದ, ಜನಸ್ನೇಹಿಯಾದ ಸರ್ಕಾರ ನನ್ನ ಕನಸಿನ ಕರ್ನಾಟಕದಲ್ಲಿ ಇರಬೇಕು' ಎಂದು ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಹೇಳಿದರು. ಸೊರಬ ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್‌ ನಾಯಕ ಮಧು ಬಂಗಾರಪ್ಪ. ಈ ಬಾರಿಯ ಚುನಾವಣೆಗೂ ಅವರು ಸೊರಬ ಕ್ಷೇತ್ರದ ಅಭ್ಯರ್ಥಿ.

Share This Video


Download

  
Report form
RELATED VIDEOS