ಎ. ಮಂಜು: ಪ್ರಜ್ವಲ್​ ಸ್ಪರ್ಧಿಸಿದ್ರೆ ನಾವ್ಯಾರೂ ಪ್ರಚಾರಕ್ಕೆ ಹೋಗಲ್ಲ | Oneindia Kannada

Oneindia Kannada 2019-01-30

Views 609

ಸೀಟು ಹಂಚಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನವೇ ಆಗಿಲ್ಲ. ನಮ್ಮ ಹೈಕಮಾಂಡ್ ಕೂಡ ಹೊಂದಾಣಿಕೆ ಬಗ್ಗೆ ಇನ್ನೂ ಏನನ್ನೂ ಹೇಳಿಲ್ಲ. ಹೀಗಿರುವಾಗ ಅಭ್ಯರ್ಥಿ ಎಂಬುದು ಹೇಗೆ ಅಂತಿಮವಾಗಲಿದೆ. ಪ್ರಜ್ವಲ್ ರೇವಣ್ಣ ನಾನೇ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇದು ನಿಜಕ್ಕೂ ಸರಿಯಲ್ಲ ಅಂತಾ ಎ. ಮಂಜು ಹೇಳಿದರು.

Share This Video


Download

  
Report form
RELATED VIDEOS