Oneindia Exclusive : ವಾಯುಸೇನೆ ಬಳಕೆ ಹಿಂದಿನ ಕಾರಣ ಏನು? | Oneindia kannada

Oneindia Kannada 2019-02-28

Views 370

ಭಾರತ ಮತ್ತು ಪಾಕಿಸ್ತಾನ ಮಧ್ಯದ ಗಡಿ ನಿಯಂತ್ರಣ ರೇಖೆಯ ಸುತ್ತಮುತ್ತಲ ಘಟನೆ ಕುರಿತು ಈ ದಿನ ನಿಮ್ಮ ಮುಂದೆ ವಿಶ್ಲೇಷಣೆಯೊಂದನ್ನು ಇಡುತ್ತಿದ್ದೇನೆ. ಫೆಬ್ರವರಿ ಇಪ್ಪತ್ತಾರು ಹಾಗೂ ಇಪ್ಪತ್ತೇಳನೇ ತಾರೀಕು ಭಾರತೀಯ ವಾಯುಸೇನೆಯು ಬಹಳ ಚರ್ಚೆಯಲ್ಲಿದೆ. ಮೊದಲಿಗೆ ಪಾಕಿಸ್ತಾನದ ಒಳಗೇ ಹೋಗಿ, ಜೈಶ್-ಇ-ಮೊಹ್ಮದ್ ನ ಉಗ್ರ ನೆಲೆಯನ್ನು ಧ್ವಂಸ ಮಾಡಿ ಬಂದಿತ್ತು.

Share This Video


Download

  
Report form
RELATED VIDEOS