JDS ಸಚಿವರ ತಲೆದಂಡಕ್ಕೆ ಪಟ್ಟು ಹಿಡುದು ಕುಳಿತ ಸಿದ್ದು..? | Oneindia Kannada

Oneindia Kannada 2019-05-08

Views 866

ಮೈಸೂರಿನಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತಹಾಕಿದ್ದಾರೆ ಎನ್ನುವ ಸಮ್ಮಿಶ್ರ ಸರಕಾರದ ಸಚಿವರ ಹೇಳಿಕೆ, ಮಾಜಿ ಸಿಎಂ ಸಿದ್ದರಾಮಯ್ಯನವರ ತೀವ್ರ ಬೇಸರಕ್ಕೆ ಕಾರಣವಾಗಿದೆಯಾ? ಮೈಸೂರಿನ ಚುನಾವಣಾ ಫಲಿತಾಂಶ, ಕಾಂಗ್ರೆಸ್ ವಿರುದ್ದವಾಗಿ ಬಂದರೆ, ಸಿದ್ದರಾಮಯ್ಯ ತಿರುಗಿಬೀಳುತ್ತಾರಾ? ಈ ರೀತಿಯ ಪ್ರಶ್ನೆಗಳು ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ಓಡಾಡುತ್ತಿದೆ.
Did CLP leader Siddaramaiah demanded to outstur two (GT Deve Gowda and Sa Ra Mahesh) JDS cabinet ministers?

Share This Video


Download

  
Report form
RELATED VIDEOS