ಬಡವರಿಗೆ ವಿತರಿಸಲೆಂದು ಪೂರೈಸಿದ ಪಡಿತರ ಧಾನ್ಯಗಳ ಅಕ್ರಮ ದಾಸ್ತಾನು , ಡಿಕೆಶಿ ಪತ್ರಿಕಾಗೋಷ್ಠಿ

Oneindia Kannada 2020-04-24

Views 409

ಬೆಂಗಳೂರು ಹೊರವಲಯದ ಆನೇಕಲ್ ನ ಸರ್ಜಾಪುರದಲ್ಲಿ ಕೇಂದ್ರ ಸರಕಾರ ಕೊರೊನಾ ಸಂದರ್ಭ ಬಡವರಿಗೆ ವಿತರಿಸಲೆಂದು ಪೂರೈಸಿದ ಪಡಿತರ ಧಾನ್ಯಗಳ ಅಕ್ರಮ ದಾಸ್ತಾನು ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪತ್ರಿಕಾಗೋಷ್ಠಿ ಮಾಡಿದ್ದಾರೆ.
Essentials meant for the poor people are being scammed and DK Shivakumar calls a press meet to talk about the issue

Share This Video


Download

  
Report form
RELATED VIDEOS