ನಿನ್ನೆ ಹೇಳಿ ಇವತ್ತು ಹೇಳಿಲ್ಲ ಎಂದ ಜೇಮ್ಸ್ ನಿರ್ಮಾಪಕ

Filmibeat Kannada 2022-03-23

Views 219

'ಜೇಮ್ಸ್' ಸಿನಿಮಾದ ಪ್ರಚಾರಾರ್ಥ ತೆಲುಗು ನಟ ಶ್ರೀಕಾಂತ್ ಜೊತೆ ರಾಜ್ಯ ಪ್ರವಾಸದಲ್ಲಿರುವ ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿನ್ನೆ ಗಂಗಾವತಿಯ ಚಿತ್ರಮಂದಿರವೊಂದಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅವರು, ''ನನ್ನ ಮೇಲೆ ನೇರವಾಗಿ ಯಾರೂ ಒತ್ತಡ ಹಾಕಿಲ್ಲ ಆದರೆ ಚಿತ್ರಮಂದಿರಗಳ ಓನರ್‌ಗಳು ಕರೆ ಮಾಡಿ, ನಾವು ಒಂದು ಶೋ ಹಾಕಿಕೊಳ್ತೇವೆ, ಎರಡು ಶೋ ಹಾಕಿಕೊಳ್ತೇವೆ ಎನ್ನುತ್ತಿದ್ದಾರೆ. ಆದರೆ ಆ ಚಿತ್ರಮಂದಿರ ಮಾಲೀಕರಿಗೆ ಯಾರು ಒತ್ತಡ ಹಾಕುತ್ತಿದ್ದಾರೊ ನನಗೆ ಗೊತ್ತಿಲ್ಲ'' ಎಂದು ಮಾಹಿತಿ ನೀಡಿದರು.

James movie producer Kishore Pathikonda talked about his movie forcefully removed from some theaters.

Share This Video


Download

  
Report form
RELATED VIDEOS