ಕೃಷ್ಣಾ ನದಿ ಒಡಲನ್ನು ಬಗೆದು ಎಗ್ಗಿಲ್ಲದೇ ಅಕ್ರಮ ಮಣ್ಣು ದಂಧೆ ನಡೆಯುತ್ತಿದೆ. ಗಣಿ, ಭೂ ವಿಜ್ಞಾನ ಮತ್ತು ಜಿಲ್ಲಾಡಳಿತ ನಮಗೂ ಅದಕ್ಕೆ ಸಂಬಂಧವಿಲ್ಲ ಎನ್ನುವಂತೆ ಸೈಲೆಂಟಾಗಿದೆ.. ಮಾಫಿಯಾಗೆ ಕೃಷ್ಣೆಯ ಒಡಲು ಬರಿದಾಗುತ್ತಿದ್ದರು ಯಾರು ಕೂಡ ಕಡಿವಾಣ ಹಾಕಲು ಮುಂದಾಗುತ್ತಿಲ್ಲ.
#publictv #chikodi #soilmafia