ಬೆಸ್ಕಾಂ ನಿರ್ಲಕ್ಷ್ಯಕ್ಕೆ ಯುವಕ ಬಲಿ | Yeswanthpur | BESCOM | Public TV

Public TV 2022-07-16

Views 25

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿರೋ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಯಶವಂತಪುರದ ಮಟಾನ್ ಸ್ಟಾಲ್ ಹಿಂಭಾಗದಲ್ಲಿ ನಡೆದಿರೋ ಘಟನೆ ನಡೆದಿದೆ. ಬೆಸ್ಕಾಂ ಸಿಬ್ಬಂದಿ ಕೆಲಸ ಮಾಡಿ ಸರಿಯಾಗಿ ವೈರಿಂಗ್ ಮಾಡದೇ ಹೋಗಿದ್ದೆ ಘಟನೆಗೆ ಕಾರಣ ಎಂದು ಸ್ಥಳೀಯರ ಆರೋಪ ಮಾಡ್ತಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಬಂದು ಬೆಸ್ಕಾಂ ಸಿಬ್ಬಂದಿ ಕೆಳಗಡೆ ಬಿದ್ದಿದ್ದ ವೈರ್ ಕಟ್ಮಾಡಿಕೊಂಡು ಹೋಗಿದ್ದಾರೆ. ಬೆಸ್ಕಾಂ ವಿರುದ್ಧ ಸ್ಥಳೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

#publictv #bescom

Share This Video


Download

  
Report form
RELATED VIDEOS