ಶ್ರೀರಾಮುಲು ಹೇಳಿಕೆಯಿಂದ ಬಿಜೆಪಿಗೆ ಮುಜುಗರ | Sriramulu | Siddaramaiah | CT Ravi | Public TV

Public TV 2022-08-16

Views 1

ಬಿಜೆಪಿ ಸರ್ಕಾರಕ್ಕೆ ಮತ್ತೊಂದು ಮುಜುಗರ ಆಗಿದೆ. ಸದಾ ಸಿದ್ದರಾಮಯ್ಯ ವಿರುದ್ಧ ಕಿಡಿಕಾರ್ತಿದ್ದ ಸಚಿವ ಶ್ರೀರಾಮುಲು ಇವತ್ತು ಹಾಡಿಹೊಗಳಿದ್ದಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದಿದ್ದಾರೆ. ಇದಕ್ಕೆ ಸಿಟಿ ರವಿ ಪ್ರತಿಕ್ರಿಯಿಸಿದ್ದು, ರಾಮುಲು ವರ್ಣರಂಜಿತ ರಾಜಕಾರಣಿ. ಯಾವ ಅರ್ಥದಲ್ಲಿ ಸಿದ್ದರಾಮಯ್ಯರನ್ನು ಹೊಗಳಿದ್ದಾರೋ ಗೊತ್ತಿಲ್ಲ ಅಂದಿದ್ದಾರೆ.

#publictv #siddaramaiah #sriramulu

Share This Video


Download

  
Report form
RELATED VIDEOS