ಧಾರಾಕಾರ ಮಳೆಗೆ ಕೆರೆಯಂತಾದ ಬೆಂಗಳೂರು! ಡಿಕೆಶಿಗೆ ಪ್ರಶ್ನೆಗಳ ಸುರಿಮಳೆ! BJP-JDS ವಾಗ್ದಾಳಿ

Filmibeat Kannada 2024-08-12

Views 7

ಬೆಂಗಳೂರಿನಲ್ಲಿ ತಡ ರಾತ್ರಿ ಸುರಿದ ಮಳೆಗೆ ಭಾರೀ ಅವಾಂತರಗಳು ಸಂಭವಿಸಿದ್ದು ಈ ಬಗ್ಗೆ ಜೆಡಿಎಸ್, ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರೇ ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು? ಅಂತಾ ಪ್ರಶ್ನೆ ಮಾಡಿದೆ.

#BrandBengaluru #Rain #RaininBengaluru #KarnatakaRain #DKShivakumar, #JDS #BJP #Congress #Bengalurutraffic

~HT.188~PR.324~ED.35~

Share This Video


Download

  
Report form
RELATED VIDEOS