ಕಾಶ್ಮೀರದಿಂದ ಪ್ರವಾಸಿಗರ ಸ್ಥಳಾಂತರ: ವಿಮಾನ ಟಿಕೆಟ್​ ದರ ಹೆಚ್ಚಿಸದಿರಲು ಸೂಚನೆ- ಪ್ರಲ್ಹಾದ್​ ಜೋಶಿ

ETVBHARAT 2025-04-23

Views 5

ಕಾಶ್ಮೀರದ ಪಹಲ್ಗಾಮ್‌ನಿಂದ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ವೈಮಾನಿಕ ಕಂಪನಿಗಳು ಟಿಕೆಟ್ ದರ ಹೆಚ್ಚಿಸದಂತೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ತಿಳಿಸಿದರು.

Share This Video


Download

  
Report form
RELATED VIDEOS