'ರಾಯರೇ ನಮ್ಮ ಶಕ್ತಿ': 'ಎಕ್ಕ' ಬಿಡುಗಡೆಗೂ ಮುನ್ನ ಮಂತ್ರಾಲಯಕ್ಕೆ ಯುವ ರಾಜ್​​ಕುಮಾರ್​​ ಭೇಟಿ

ETVBHARAT 2025-07-07

Views 25

ಯುವ ರಾಜ್​​ಕುಮಾರ್ ಮಂತ್ರಾಲಯ ಹಾಗೂ ರಾಯಚೂರಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದುಕೊಂಡರು.

Share This Video


Download

  
Report form
RELATED VIDEOS