ಹೃದಯಾಘಾತದ ಭಯ: ಪರೀಕ್ಷೆಗಾಗಿ ಮೈಸೂರು ಜಯದೇವ ಆಸ್ಪತ್ರೆ ಮುಂದೆ ಜನಜಂಗುಳಿ; ವೈದ್ಯರು ಹೇಳುವುದೇನು?

ETVBHARAT 2025-07-09

Views 53

ಬೆಳಗ್ಗಿನಿಂದಲೇ ಆಸ್ಪತ್ರೆ ಮುಂದೆ ಸಣ್ಣ ವಯಸ್ಸಿನ ಯುವಕರಿಂದ ವಯಸ್ಸಾದವರವರೆಗೆ ಸಾವಿರಾರು ಜನ ಜಮಾಯಿಸುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಹೈರಾಣಾಗಿದ್ದಾರೆ.

Share This Video


Download

  
Report form
RELATED VIDEOS