ರಾಜ್ಯದಲ್ಲಿ ಅತಿ ಹೆಚ್ಚು ರಾಗಿ ಬೆಳೆಯುವ ಪ್ರದೇಶ ಮುಳುಗಡೆ!: ಲಕ್ಕೇನಹಳ್ಳಿ ಡ್ಯಾಮ್ ನಿರ್ಮಾಣಕ್ಕೆ ರೈತರ ವಿರೋಧ

ETVBHARAT 2025-07-13

Views 8

ಎತ್ತಿನಹೊಳೆ ಯೋಜನೆಯ ಜಲಾಶಯ ನಿರ್ಮಾಣದಿಂದ ಸಾಸಲು ಹೋಬಳಿಯ ಲಕ್ಕೇನಹಳ್ಳಿ, ಸಿಂಗೇನಹಳ್ಳಿ, ದಾಸರಪಾಳ್ಯ, ಶ್ರೀರಾಮನಹಳ್ಳಿ ಮುಳುಗಡೆಯಾಗಲಿದೆ.

Share This Video


Download

  
Report form
RELATED VIDEOS