ಭಾರತಕ್ಕೂ ಎದುರಾಗಿದೆ ಜಲಪ್ರಳಯ ಭೀತಿ! ಕಾಶಿ‌.. ಪ್ರಯಾಗಕ್ಕೂ ಕಾದಿದೆಯಾ ಜಲ ಗಂಡಾಂತರ?

Views 1

ಎಲ್ಲೆಲ್ಲೂ ಬರೀ ಪ್ರವಾಹದ್ದೇ ಸುದ್ದಿ.. ಬಿಟ್ಟೂ ಬಿಡದ ಮಳೆ.. ಉಕ್ಕೇರಿ ಹರಿಯೋ ನದಿ.. ಕುಸಿದು ಬೀಳೋ‌ ಬೆಟ್ಟ.. ಕಳೆದು ಹೋಗೋ ಪ್ರಾಣ.. ಅದೇನು, ಅಲ್ಲೋ ಇಲ್ಲೋ ನಡೀತಿರೋ ದುರಂತ ಅಲ್ಲ.. ಜಗತ್ತಿನ ಅದೆಷ್ಟೋ ಭಾಗಗಳಲ್ಲಿ ಸಂಭವಿಸ್ತಾ ಇರೋ ಅನಾಹುತ.

Share This Video


Download

  
Report form
RELATED VIDEOS