‘ರಾಜ’ವ್ಯೂಹ.. ಯಾರ ಷಡ್ಯಂತ್ರ? ಸಿದ್ದು ಸಿಪಾಯಿ ವಿರುದ್ಧ ‘ರಾಜ’ವ್ಯೂಹ.. ಸೂತ್ರಧಾರ ಯಾರು?

Views 54

 ಮಾತಾಡಿ ಕೆಟ್ಟರಾ.. ಪಿತೂರಿ.. ಷಡ್ಯಂತ್ರ್ಯಕ್ಕೆ ಬಲಿಯಾದ್ರಾ ಸಿದ್ದು ಪರಮಾಪ್ತ ರಾಜಣ್ಣ..? ಬಲಗೈ ಬಂಟನನ್ನೇ ಮಂತ್ರಿ ಪಟ್ಟದಿಂದ ಕಿತ್ತೆಸೆದದ್ದೇಕೆ ಮುಖ್ಯಮಂತ್ರಿ ಸಿದ್ದರಾಮಯ್ಯ..? 'ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ' ಕನಕಪುರ ಬಂಡೆಯ ಮರ್ಮಸಂದೇಶ..! 

Share This Video


Download

  
Report form
RELATED VIDEOS