ದಾವಣಗೆರೆ: ಮೂರುವರೆ ಕ್ವಿಂಟಾಲ್ ಗೋವಿನ ಗೆಜ್ಜೆಯಲ್ಲಿ ಸಿದ್ಧವಾಯ್ತು ಹದಿಮೂರುವರೆ ಅಡಿ ಎತ್ತರದ ಗಣೇಶನ ಮೂರ್ತಿ

ETVBHARAT 2025-08-28

Views 46

ದಾವಣಗೆರೆಯ ಹಿಂದೂ ಯುವ ಶಕ್ತಿ ವೇದಿಕೆಯಿಂದ ಯುವಕರು ವಿಶೇಷವಾಗಿ ಗೋವಿನ ಗೆಜ್ಜೆ ಬಳಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

Share This Video


Download

  
Report form
RELATED VIDEOS