ತಮಿಳುನಾಡಿನಲ್ಲಿ ತಪ್ಪಿಸಿಕೊಂಡ ಮಾನಸಿಕ ಅಸ್ವಸ್ಥ ಮಂಗಳೂರಿನಲ್ಲಿ ಗುಣಮುಖ: ಮತ್ತೆ ಒಂದಾದ ಕುಟುಂಬ

ETVBHARAT 2025-08-29

Views 12

ಕಳೆದ ವರ್ಷ ತಮಿಳುನಾಡಿನ ರಾಮೇಶ್ವರದಲ್ಲಿ ತಪ್ಪಿಸಿಕೊಂಡಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿ, ಮಂಗಳೂರಿನಲ್ಲಿ ತೀರಾ ಕೊಳಕು ಪರಿಸ್ಥಿತಿಯಲ್ಲಿ ಮಂಗಳೂರಿನ ಸೇವಾ ಸಂಸ್ಥೆ ವೈಟ್ ಡೌಸ್​ನ ಕೊರಿನ್ಹಾ ರಸ್ಕಿನ್ ಅವರಿಗೆ ಸಿಕ್ಕಿದ್ದರು.

Share This Video


Download

  
Report form
RELATED VIDEOS