ಸಿಆರ್‌ಪಿಎಫ್ ನಮ್ಮ ದೇಶದ ಆಂತರಿಕ ಭದ್ರತೆಯ ಬೆನ್ನೆಲುಬು: ಕೇಂದ್ರ ಸಚಿವ ಬಂಡಿ ಸಂಜಯ್​ ಕುಮಾರ್

ETVBHARAT 2025-09-02

Views 13

ಕೇಂದ್ರ ಸಚಿವ ಬಂಡಿ ಸಂಜಯ ಕುಮಾರ್ ಅವರು ಸಿಆರ್​​ಪಿಎಫ್ ಕುರಿತು ಮಾತನಾಡಿದ್ದಾರೆ. ಭಾರತೀಯರು ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವುದಕ್ಕೆ ಸಿಆರ್​​ಪಿಎಫ್ ಪಾತ್ರವೇ ಮುಖ್ಯ ಕಾರಣ ಎಂದರು.

Share This Video


Download

  
Report form
RELATED VIDEOS