ನೀವೇನಾದ್ರೂ ಈ ಪ್ರಶ್ನೆ ಕೇಳಿದ್ದೇ ಆದ್ರೆ, ಅದಕ್ಕೆ ಬೆಚ್ಚಿಬೀಳಿಸುವಂಥಾ ಉತ್ತರವೇ ಇದೆ ವೀಕ್ಷಕರೇ.. ಕೆಲವೇ ಗಂಟೆಗಳ ಹಿಂದೆ, ದೇಶದಲ್ಲಿ ದೊಡ್ಡ ಕೊಲಾಹಲ ನಡೆಸಿ, ಅಲ್ಲೋಲ ಕಲ್ಲೋಲ ಸೃಷ್ಟಿಸೋಕೆ ಹೊರಟಿದ್ದ ಶಂಕಿತರ ರಣಬೇಟೆಯಾಡಿದ್ದಾರೆ.. ಆದ್ರೆ ಆಘಾತಕಾರಿ ಸಂಗತಿ ಇದಲ್ಲ.. ಇದೆಲ್ಲವನ್ನೂ ಮೀರಿದ್ದು.. ಅದೇನು ಅಂತ ಈ ರಿಪೋರ್ಟ್ ನೋಡಿ, ನಿಮಗೇ ಗೊತ್ತಾಗುತ್ತೆ..