ಮೈಸೂರು ಅರಮನೆಯ ರತ್ನಖಚಿತ ಸ್ವರ್ಣ ಸಿಂಹಾಸನ, ಖಾಸಗಿ ದರ್ಬಾರ್ ಬಗ್ಗೆ ಯದುವೀರ್ ಮಾತು

ETVBHARAT 2025-09-22

Views 40

ನವರಾತ್ರಿ ಆಚರಣೆಯ ಹಿನ್ನೆಲೆಯಲ್ಲಿ ರತ್ನಖಚಿತ ಸ್ವರ್ಣ ಸಿಂಹಾಸನದ ಇತಿಹಾಸ, ಖಾಸಗಿ ದರ್ಬಾರ್ ಸೇರಿದಂತೆ ಅರಮನೆಯಲ್ಲಿ ನಡೆಯುವ ವಿವಿಧ ಧಾರ್ಮಿಕ ವಿಧಿವಿಧಾನಗಳ ಕುರಿತು ರಾಜವಂಶಸ್ಥ ಯದುವೀರ್ ಒಡೆಯರ್ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.

Share This Video


Download

  
Report form
RELATED VIDEOS