ಓದು ಬಿಟ್ಟು ಗ್ಯಾರೇಜ್ ಕೆಲಸ, ತಂದೆಗೆ ಆಸರೆಯಾದ ಮಗಳು; ಬೈಕ್ ರಿಪೇರಿ, ಬುಲೆಟ್ ರೈಡ್​​ಗೂ ಸೈ

ETVBHARAT 2025-09-28

Views 109

ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾವೇರಿ ಉದಯ ನಾಯಕ ಎಂಬವರು ಓದು ಬಿಟ್ಟು ಗ್ಯಾರೇಜ್ ಕೆಲಸಕ್ಕೆ ಸೇರಿ ತಂದೆಗೆ ಆಸರೆಯಾಗಿದ್ದಾರೆ.

Share This Video


Download

  
Report form
RELATED VIDEOS