ಕಾಂಗ್ರೆಸ್ ಮನವಿ ಸಲ್ಲಿಸಿದರೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ: ಆರ್. ಅಶೋಕ್

ETVBHARAT 2025-10-04

Views 133

ಬಿಜೆಪಿಗೆ ಜನರ ಬಗ್ಗೆ ಮತ್ತು ರೈತರ ಬಗ್ಗೆ ಕಾಳಜಿ ಇರೋದ್ರಿಂದ ಸಂಕಷ್ಟ ಆಲಿಸುತ್ತಿದ್ದೇವೆ. ಆದರೆ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಆರಾಮಾಗಿದ್ದು, ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್​. ಅಶೋಕ್​ ಹರಿಹಾಯ್ದರು.

Share This Video


Download

  
Report form
RELATED VIDEOS