ಹಾಸನಾಂಬೆ ಆದಾಯ ಕಡಿಮೆಯಾದರೂ ಪರವಾಗಿಲ್ಲ, ಭಕ್ತರ ಸಂತೋಷ ಮುಖ್ಯ: ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ

ETVBHARAT 2025-10-11

Views 13

ಅನುಕೂಲಸ್ಥರೂ ಧರ್ಮದರ್ಶನ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಇದು ಧರ್ಮದ ಶ್ರೇಷ್ಠತೆ. ಬದಲಾವಣೆ ತಂದಾಗ ಆತಂಕ ಇರುತ್ತದೆ. ಆದರೆ, ಭಕ್ತರ ಸಂತೋಷ ನಮ್ಮ ಸಾರ್ಥಕತೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

Share This Video


Download

  
Report form
RELATED VIDEOS