'ಮಳೆ ಮುಗಿದರೂ ಬ್ಯಾರೇಜ್‌ಗಳಿಗೆ ಹಾಕುತ್ತಿಲ್ಲ ಕ್ರಸ್ಟ್​ಗೇಟ್': ಹಾವೇರಿ ರೈತರಿಗೆ ಬರ ಎದುರಾಗುವ ಚಿಂತೆ

ETVBHARAT 2025-10-16

Views 2

ಮುಂಗಾರು ಮಳೆ ಮುಗಿದರೂ ಬ್ಯಾರೇಜ್‌ಗಳಿಗೆ ಕ್ರಸ್ಟ್​ಗೇಟ್ ಹಾಕುತ್ತಿಲ್ಲ ಎಂದು ಹಾವೇರಿ ಜಿಲ್ಲೆಯ ರೈತರು ಹೇಳುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಹೇಳುವುದೇನು ನೋಡೋಣ.

Share This Video


Download

  
Report form
RELATED VIDEOS