ಡೀ ದೇಶವೇ ದೀಪಾವಿ ಸಂಭ್ರಮದಲ್ಲಿದೆ.. ಆ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸೋ ಹಾಗೆ, ದೂರದ ಸೌದಿಯಲ್ಲೊಂದು ಘಟನೆ ನಡೆದಿದೆ.. ಸೌದಿ ದೊರೆಯ ಅದೊಂದು ತೀರ್ಮಾನ, ಮುಸ್ಲಿಮ್ ರಾಷ್ಟ್ರಗಳಿಗೆ ಸಂದೇಶವನ್ನೂ ಕೊಟ್ಟಿದೆ.. ಭಾರತದ ಸಂಭ್ರಮವನ್ನೂ ಹೆಚ್ಚಿಸಿದೆ..