ಹೈದರಾಬಾದ್​ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್​ಗೆ ಬೆಂಕಿ: ಹಲವು ಪ್ರಯಾಣಿಕರು ಸಜೀವ ದಹನ

ETVBHARAT 2025-10-24

Views 138

ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾವೇರಿ ಟ್ರಾವೆಲ್ಸ್ ಬಸ್​​ನಲ್ಲಿ ಬೆಂಕಿ ಕಾಣಿಸಿಕೊಂಡು ​ಹೊತ್ತಿ ಉರಿದಿದೆ. ಪರಿಣಾಮ ಹಲವರು ಸಜೀವ ದಹನವಾಗಿದ್ದಾರೆ.

Share This Video


Download

  
Report form
RELATED VIDEOS