ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪಿಗಳ ಮೇಲೆ ಇಂದು ಕೋರ್ಟ್ನಲ್ಲಿ ದೋಷಾರೋಪ ಹೊರೆಸಲಾಗ್ತಾ ಇದೆ. ಈ ನಡುವೆ ಎರಡೂವರೇ ತಿಂಗಳಿಂದ ಜೈಲಿನಲ್ಲಿರೋ ದಾಸನ ಸ್ಥಿತಿ ಏನಾಗಿದೆ ಅನ್ನೋ ಶಾಕಿಂಗ್ ವಿಷ್ಯ ಬೇರೆ ಹೊರಬಂದಿದೆ.