ಇತ್ತೀಚಿಗೆ ಪರಪ್ಪನ ಅಗ್ರಹಾರದಲ್ಲಿ ರೌಡಿಗಳಿಗೆ ಸೌಲತ್ತುಗಳನ್ನ ನೀಡಿದ್ದ ವಿಡಿಯೋಗಳು ಹೊರಬಂದು ದೊಡ್ಡ ಸಂಚಲನ ಮೂಡಿಸಿದ್ವು. ಅಸಲಿಗೆ ಆ ವಿಡಿಯೋಗಳನ್ನ ದರ್ಶನ್ ಕಡೆಯವರು ವೈರಲ್ ಮಾಡಿದ್ದಾರೆ ಅನ್ನೋ ಅನುಮಾನದಿಂದ ವಿಚಾರಣೆ ನಡೆಸಲಾಗಿತ್ತು.