ಔರಾದ ಕೃಷಿ ಇಲಾಖೆ ಕಚೇರಿಗೆ ಬೀಗ ಹಾಕಿ ರೈತ ಮೋರ್ಚಾ ಪ್ರತಿಭಟನೆ: ಬಿಜೆಪಿ ಶಾಸಕರ ಸಾಥ್​ ​

ETVBHARAT 2025-11-30

Views 4

ಬೆಳೆ ಹಾನಿ ಅನುಭವಿಸಿದ ಎಲ್ಲಾ ರೈತರಿಗೂ ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಶಾಸಕ ಪ್ರಭು ಚೌಹಾಣ್​ ಮತ್ತು ರೈತ ಮೋರ್ಚಾದಿಂದ ಬೃಹತ್​ ಪ್ರತಿಭಟನೆ ನಡೆಯಿತು.

Share This Video


Download

  
Report form
RELATED VIDEOS