ಗುರಿ ಮುಟ್ಟಿತಾ ಬಂಡೆ ಬತ್ತಳಿಕೆಯ ಬಿರುಬಾಣ.? ಪಟ್ಟ ಪದತ್ಯಾಗದ ಸುಳಿವು ಕೊಟ್ಟರಾ ಸಾಹುಕಾರ್..? ಪರದೆಯ ಹಿಂದೆ ಬದಲಾಯ್ತಾ ಪಟ್ಟದಾಟದ ಗುಟ್ಟು..? ಸಿದ್ದು ಸೇನೆಯ ಶಾಂತಿ ಕ್ರಾಂತಿ.. ಏನಿದರ ರಹಸ್ಯ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸಿದ್ದು ಸಿಪಾಯಿ ನಿಗೂಢ ಆಟ..