ಉಡುಪಿ: ಮೋದಿಗೆ ಭಾರತ ಭಾಗ್ಯವಿಧಾತ ಪ್ರಶಸ್ತಿ: ವಿರೋಧಿಗಳಿಗೆ ಪುತ್ತಿಗೆ ಶ್ರೀಗಳು ಕೊಟ್ಟ ಉತ್ತರವೇನು?

ETVBHARAT 2025-12-04

Views 5

ಉಡುಪಿಗೆ ಬಂದು ಲಕ್ಷಕಂಠ ಗೀತಾ ಗಾಯನದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಅವರಿಗೆ ಪುತ್ತಿಗೆ ಮಠಾಧೀಶರು ನೀಡಿದ್ದ ಭಾರತ ಭಾಗ್ಯವಿಧಾತ ಬಿರುದು ಬಗ್ಗೆ ಚರ್ಚೆ ಹಾಗೂ ವಿರೋಧ ವ್ಯಕ್ತವಾದ ಹಿನ್ನೆಲೆ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.

Share This Video


Download

  
Report form
RELATED VIDEOS