ಶಾಮನೂರು ಭದ್ರಕೋಟೆಯಲ್ಲಿ ಉಪ ಚುನಾವಣೆ: ಟಿಕೆಟ್​ಗಾಗಿ ಅಹಿಂದ ನಾಯಕರ ಪಟ್ಟು; ಮುಸ್ಲಿಂರಿಗೆ ಮೊದಲ ಆದ್ಯತೆ ನೀಡಲು ಒತ್ತಾಯ

ETVBHARAT 2026-01-15

Views 4

ಕಾಂಗ್ರೆಸ್​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಸತತ ಗೆಲುವು ಕಂಡಿದ್ದ ಶಾಮನೂರು ಭದ್ರಕೋಟೆಯ ಬೈ ಎಲೆಕ್ಷನ್‌ ಸದ್ಯ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.

Share This Video


Download

  
Report form
RELATED VIDEOS