ಗದಗ: ನಿಧಿ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಕುಟುಂಬಕ್ಕೆ ನಿವೇಶನ; ಮನೆ ನಿರ್ಮಾಣಕ್ಕೆ ₹5 ಲಕ್ಷ ಘೋಷಣೆ

ETVBHARAT 2026-01-26

Views 78

ನಿಧಿ ಹಸ್ತಾಂತರಿಸಿ ಪ್ರಾಮಾಣಿಕತೆಗೆ ಮೆರೆದ ಕುಟುಂಬಕ್ಕೆ ನಿವೇಶನ ಮತ್ತು ಮನೆ ನಿರ್ಮಾಣಕ್ಕೆ ₹5 ಲಕ್ಷ ರೂ ನೀಡುವುದಾಗಿ ಸಚಿವ ಹೆಚ್​.ಕೆ.ಪಾಟೀಲ್ ಘೋಷಿಸಿದ್ದಾರೆ.

Share This Video


Download

  
Report form
RELATED VIDEOS