ಬೆಂಗಳೂರು: ಆಭರಣ ಖರೀದಿ ನೆಪದಲ್ಲಿ ಬಂದು ಪಿಸ್ತೂಲ್‌ ತೋರಿಸಿ ಜ್ಯುವೆಲ್ಲರಿ ಶಾಪ್​ ದರೋಡೆ

ETVBHARAT 2026-01-28

Views 6

ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ಘಟನೆ ನಡೆದಿದ್ದು, ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Share This Video


Download

  
Report form
RELATED VIDEOS