ಕೇಂದ್ರ ಬಜೆಟ್ ನಿರೀಕ್ಷೆಯಲ್ಲಿ ದಕ್ಷಿಣ ಕನ್ನಡ: ಸುಬ್ರಹ್ಮಣ್ಯ - ಧರ್ಮಸ್ಥಳ ರೈಲು ಮಾರ್ಗ, ವಂದೇ ಭಾರತ್, ಬೆಂಗಳೂರು - ಮಂಗಳೂರು ರೈಲು ಸೇರಿ ಹಲವು ಬೇಡಿಕೆ

ETVBHARAT 2026-01-30

Views 0

ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಫೆ. 1ರ ಬಜೆಟ್‌ನಲ್ಲಿ ದಕ್ಷಿಣ ಕನ್ನಡಕ್ಕೆ ಸಂಬಂಧಿಸಿದಂತೆ ಸ್ಥಗಿತಗೊಂಡ ರೈಲುಗಳ ಪುನರಾರಂಭ, ಹೊಸ ವಂದೇ ಭಾರತ್ ರೈಲುಗಳು ಮತ್ತು ಹೊಸ ಮಾರ್ಗಗಳ ಘೋಷಣೆಗಳ ನಿರೀಕ್ಷೆ ಹೆಚ್ಚಾಗಿದೆ.

Share This Video


Download

  
Report form
RELATED VIDEOS