ಅಧಿಕಾರಿಗಳಿಗೆ ಕೊಡಲು ಹಣ ಇಲ್ಲವೆಂದು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ಬಂದ ರೈತ!

ETVBHARAT 2026-02-05

Views 465

ಅಧಿಕಾರಿಗಳಿಗೆ ಕೊಡಲು ಹಣವಿಲ್ಲ ಎಂದು ರೈತರೊಬ್ಬರು ತಾವು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ಆಗಮಿಸಿದ ಘಟನೆ ಮಧುಗಿರಿ ತಾಲೂಕು ಕಚೇರಿ ಮುಂದೆ ನಡೆದಿದೆ.

Share This Video


Download

  
Report form
RELATED VIDEOS