‘‘ಕಟ್ಟಾ ಕಾಂಗ್ರೆಸಿಗರು ಬೀದಿ ನಾಯಿಗಳಲ್ಲ..’’ ಸಿಡಿದ ಸುರೇಶ್..! ‘ಕೈ’ ಕೋಟೆಯಲ್ಲಿ ಹೊತ್ತಿತಾ ಮೂಲ Vs ವಲಸಿಗ ಸಂಘರ್ಷ ಜ್ವಾಲೆ..? ಕೊಟ್ಟ ಮಾತು.. ಪಟ್ಟದ ಬಿಗಿ ಪಟ್ಟು. ಕನಕವೀರನ ಗುಟ್ಟು..! ಪ್ರವಾಸ ಪ್ರಹಸನ.. ಪವರ್ ಪ್ರದರ್ಶನ.. ಅಗೋಚರ ಅಸ್ತ್ರ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ನಾನಾ..ನೀನಾ.. ನಿಯತ್ತಿನ ಯುದ್ಧ..