ಮಹದಾಯಿ: ಜುಲೈ 21ರೊಳಗೆ ಬಗೆಹರಿಸದಿದ್ದರೆ ಸಚಿವ ಜೋಶಿ ಮನೆ ಎದುರು ಪ್ರತಿಭಟನೆಯ ಎಚ್ಚರಿಕೆ

ETVBHARAT 2025-06-10

Views 5

ಇಂದು ಮಹದಾಯಿ ಕುರಿತು ಹಮ್ಮಿಕೊಂಡಿದ್ದ ರ‍್ಯಾಲಿ ಧಾರವಾಡದ ಕಲಾಭವನದಿಂದ ವಿವಿಧ ಮಾರ್ಗಗಳ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮುಂದುವರಿಯಿತು.

Share This Video


Download

  
Report form
RELATED VIDEOS