ಅಂಧತ್ವ ನಿವಾರಣೆಗೆ “ಆಶಾಕಿರಣ”: ಯೋಜನೆಗೆ ಹೊಸ ಚೈತನ್ಯ ತುಂಬಲು ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ದೃಷ್ಟಿ ಕೇಂದ್ರ ಸ್ಥಾಪನೆ

ETVBHARAT 2025-07-01

Views 4

ರಾಜ್ಯದಲ್ಲಿ ಅಂಧತ್ವ ನಿವಾರಿಸಲು ಸರ್ಕಾರ ಆಶಾಕಿರಣ ಯೋಜನೆಗೆ ಹೊಸ ಚೈತನ್ಯ ತುಂಬಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ದೃಷ್ಟಿ ಕೇಂದ್ರ ಸ್ಥಾಪಿಸುತ್ತಿದೆ.

Share This Video


Download

  
Report form
RELATED VIDEOS