ಪಾಕಿಸ್ತಾನ ಖೈದಿಗಳಿಗೆ ಚೆಸ್-ಕೇರಂ! ಅವ್ರಿಗೆ ಸಿಗೋ ಸೌಲಭ್ಯ ದರ್ಶನ್​​​ಗೆ ಇಲ್ಲ!

Views 2

ಚಾಲೆಂಜಿಂಗ್ ಸ್ಟಾರ್​ ದರ್ಶನ್​​​​​ಗೆ ಪರಪ್ಪನ ಅಗ್ರಹಾರ ಅನ್ನೋ ಡೆವಿಲ್ ಕಾಟ ಹೆಚ್ಚಾಗಿದೆ. ಹೊರಗಡೆ ಫ್ಯಾನ್ಸ್ ಡೆವಿಲ್ ಡೆವಿಲ್ ಎಂದು ಸೆಲೆಬ್ರೇಷನ್​​​ ಕಡೆ ಮುಖ ಮಾಡಿದ್ರೆ, ಜೈಲೊಳಗಿರೋ ದಾಸ ಮಾತ್ರ ಹಾಸಿಗೆ ದಿಂಬು ಕೊಡಿ ಸಾಕು ಇದ್ರೆ ನೆಮ್ದಿಯಾಗಿ ಇದ್ ಬಿಡುತ್ತೇನೆ ಅಂತ ಗೋಗೊರೆಯುತ್ತಿದ್ದಾರೆ. 

Share This Video


Download

  
Report form
RELATED VIDEOS