ಭತ್ತದ ಕಟಾವಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ದಾವಣಗೆರೆಯಲ್ಲಿ ಖರೀದಿ ಕೇಂದ್ರ ಬಂದ್: ದರ ಕುಸಿತ ಆತಂಕದಲ್ಲಿ ಅನ್ನದಾತ!

ETVBHARAT 2025-10-08

Views 5

ಭತ್ತದ ಕಣಜ ದಾವಣಗೆರೆಯಲ್ಲಿ ಭತ್ತದ ಖರೀದಿ ಕೇಂದ್ರ ಬಂದ್​​​​​ ಆಗಿದ್ದು, ಆದಷ್ಟು ಬೇಗ ತೆರೆಯುವಂತೆ ಹಾಗೂ 1 ಕ್ವಿಂಟಾಲ್​​ಗೆ 3,389ರೂ. ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

Share This Video


Download

  
Report form
RELATED VIDEOS