ರಾಜ್ಯ ರಾಜಕೀಯದಲ್ಲಿ ಹೊಸದೊಂದು ಕದನ ಶುರುವಾಗಿದೆ.. ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಹಸ್ತ ಪಾಳಯ ಸಾರಿರೋ ಸಮರಘೋಷ.. ಶತಮಾನೋತ್ಸವದ ಸಂಭ್ರಮದಲ್ಲಿರೋ ಸಂಘಕ್ಕೆ, ತಮಿಳುನಾಡಲ್ಲಿ ಒಂದು ಸವಾಲು ಎದುರಾಗಿತ್ತು.