ಡಿಕೆಶಿ ಎರಡು ನಾಮ ಹಾಕಿಕೊಂಡು ಟೆಂಪಲ್​​ ಸುತ್ತುತ್ತಿದ್ದಾರೆ, ಯತೀಂದ್ರ ಮೂರನೇ ನಾಮ ಹಾಕಿದ್ದಾರೆ: ಆರ್​​. ಅಶೋಕ್​​ ಲೇವಡಿ

ETVBHARAT 2025-10-23

Views 6

ಯತೀಂದ್ರ ಸಿದ್ದರಾಮಯ್ಯ ನಿನ್ನೆ ಮುಂದಿನ ಸಿಎಂ ಸ್ಥಾನಕ್ಕೆ ಯಾರು ಸೂಕ್ತ ಎಂದು ಅಭಿಪ್ರಾಯ ತಿಳಿಸಿ, ಪರೋಕ್ಷವಾಗಿ ಸತೀಶ್​​ ಜಾರಕಿಹೊಳಿ ಎಂದಿದ್ದರು. ಇದೇ ಹೇಳಿಕೆಯನ್ನು ಇಟ್ಟುಕೊಂಡು ಆರ್​​. ಅಶೋಕ್​​ ಡಿ.ಕೆ. ಶಿವಕುಮಾರ್​​ ಅವರನ್ನು ಟೀಕಿಸಿದ್ದಾರೆ.

Share This Video


Download

  
Report form
RELATED VIDEOS