ವರದಾ ನದಿ ಬ್ಯಾರೇಜ್​ಗೆ ಇನ್ನೂ ಅಳವಡಿಕೆಯಾಗದ ಗೇಟ್: ನೀರು ಖಾಲಿಯಾಗುವ ಆತಂಕದಲ್ಲಿ ರೈತರು

ETVBHARAT 2025-11-05

Views 0

ಸವಣೂರು ತಾಲೂಕಿನ ಕಳಸೂರು ಬ್ಯಾರೇಜ್‌ಗೆ ಅಧಿಕಾರಿಗಳು ಗೇಟ್​ ಅವಳಡಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ರೈತರು, ತಮ್ಮ ಕೈಯಿಂದಲೇ ಹಣ ಹಾಕಿ ಗೇಟ್​ಗಳನ್ನು ತಂದು ಬ್ಯಾರೇಜ್​ಗೆ ಅಳವಡಿಸಲು ಮುಂದಾಗಿದ್ದಾರೆ.

Share This Video


Download

  
Report form
RELATED VIDEOS