ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎನ್ನುವ ಆಸೆ ನಮಗೂ ಇದೆ, ಭಕ್ತಾದಿಗಳಿಗೂ ಇದೆ: ನಿರ್ಮಲಾನಂದ ಶ್ರೀ

ETVBHARAT 2025-11-27

Views 3

ಪಕ್ಷಕ್ಕೋಸ್ಕರ, ಪಕ್ಷದ ಶಿಸ್ತಿನ ಸಿಪಾಯಿ ಆಗಿ ದುಡಿದಿರುವ ಡಿ.ಕೆ.ಶಿವಕುಮಾರ್​ ಅವರಿಗೆ ಒಂದು ಅವಕಾಶ ಸಿಗಬೇಕು ಎನ್ನುವಂತದ್ದು ಎಲ್ಲರ ಒಕ್ಕೊರಲಿನ ಕೂಗು ಎಂದು ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ತಿಳಿಸಿದ್ದಾರೆ.

Share This Video


Download

  
Report form
RELATED VIDEOS