ದರ್ಶನ್ಗೆ ಹೈಕೋರ್ಟ್ ನೀಡಿರುವ ಬೇಲ್ನ ಭವಿಷ್ಯ ಸದ್ಯದಲ್ಲೇ ಸುಪ್ರೀಂ ಕೋರ್ಟ್ ನಿರ್ಧಾರ ಮಾಡಲಿದೆ. ಈ ನಡುವೆ ಹುಬ್ಬಳ್ಳಿಯ ನೇಹಾ ಪಾಟೀಲ್ ಕೊಲೆ ಆರೋಪಿ, ದರ್ಶನ್ ರೀತಿ ನನಗೂ ಬೇಲ್ ಕೊಡಬೇಕು ಅಂತ ಕೋರ್ಟ್ ಮೊರೆ ಹೋಗಿದ್ದಾರೆ.