ಅರೇಹಳ್ಳಿ ಸುತ್ತಮುತ್ತ ಮುಂದುವರಿದ ಕಾಡಾನೆ ಉಪಟಳ; ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಕೋರೆಯಿಂದ ತಿವಿದು ಬಿಸಾಡಿದ ಒಂಟಿ ಸಲಗ

ETVBHARAT 2025-08-21

Views 1

ಹಾಸನದ ಅರೇಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆ ಉಪಟಳ ಮುಂದುವರಿದಿದ್ದು, ಕಾಡಾನೆಯೊಂದು ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರನ್ನು ಕೋರೆಯಿಂದ ತಿವಿದು ಎತ್ತಿ ಬಿಸಾಡಿದ ಘಟನೆ ನಡೆದಿದೆ.

Share This Video


Download

  
Report form
RELATED VIDEOS